ಅಗುಳನ್ನ ಕೇಳಿ ಬಂದವರಿಗೆ ಮ್ರಷ್ಟಾನ್ನ ಕೊಟ್ಟೇವು
ನೀರು ಕೇಳಿ ಬಂದವರಿಗೆ ಪಾನಕ ಕೊಟ್ಟೇವು
ಪ್ರೀತಿಯನ್ನು ಕೇಳಿ ಬಂದವರಿಗೆ ನಮ್ಮ ಪ್ರಾಣವನ್ನೇ ಕೊಟ್ಟೇವು ಆದರೆ
ನಮ್ಮ ನಾಡನ್ನು ಕೆಡಿಸ ಬಂದವರ ಗ್ರಹಚಾರ ಬಿಡಿಸಿ ಬಿಟ್ಟೇವು
ನಿಮ್ಮ ಮನೆಯ, ನೆರೆಹೊರೆಯ, ಬಂಧುಬಳಗ, ಗೆಳೆಯ ಸಮೂಹಕ್ಕೆ ಕನ್ನಡ ಕಲಿಯಿರೆಂದು,ಮಾತಾಡಿ ಎಂದು ತಿಳಿಹೇಳಿ........
ಕನ್ನಡನಾಡಿನ ನೆಲ, ಜಲ,ಹಣ ,ಗಾಳಿ, ಕೆಲಸ, ಸವಿಯುತ್ತಿರುವ ನಿಮಗೆ
ಕನ್ನಡ ಕಲಿಯಲು,ಕಲಿಸಲು, ಮಾತಾಡಲು ಏನು ರೋಗ ಎಂದು ಕೇಳಿ....?
ಕನ್ನಡ ಉಳಿಸಿ, ಬೆಳೆಸಿ,
ಆ ಕನ್ನಡ ತಾಯಿ ಭುವನೇಶ್ವರಿಯ ಹರುಷಗೊಳಿಸಿ
ಈ ಕನ್ನಡನಾಡ ಆರಾಧಿಸಿ .....
ಜೈ ಕರ್ನಾಟಕ
ಜೈ ಕನ್ನಡ
Tuesday, May 19, 2009
Subscribe to:
Post Comments (Atom)
No comments:
Post a Comment